Slide
Slide
Slide
previous arrow
next arrow

ಸತೀಶ್ ಸೈಲ್‌ಗೆ ಮೀನುಗಾರರ ಸನ್ಮಾನ

300x250 AD

ಅಂಕೋಲಾ: 2ನೇ ಬಾರಿ ಶಾಸಕರಾಗಿ ಆಯ್ಕೆಯಾದ ಶಾಸಕ ಸತೀಶ ಸೈಲ್ ಅವರನ್ನು ಉತ್ತರ ಕನ್ನಡ ಜಿಲ್ಲಾ ಮೀನುಮಾರಾಟ ಫೆಡರೇಷನ್ ನಿರ್ದೇಶಕ ಹಾಗೂ ಕಣಗೀಲ್ ಮೀನುಗಾರ ಸಹಕಾರಿ ಸಂಘದ ಅಧ್ಯಕ್ಷ ರಾಜು ಹರಿಕಂತ್ರ ಕಣಗೀಲ್ ಇವರ ನೇತೃತ್ವದಲ್ಲಿ ಅಂಕೋಲಾ ತಾಲೂಕಿನ ಎಲ್ಲಾ ಮೀನುಗಾರರು ಸೇರಿ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಬೆಳಂಬಾರ ಗ್ರಾಂ ಪಂಚಾಯತ ಸದಸ್ಯ ಜಗದೀಶ ಖಾರ್ವಿ, ಭಾವಿಕೇರಿ ಗ್ರಾ.ಪಂ. ಮಾಜಿ ಸದಸಯರಾದ ಶ್ರೀಕಾಂತ ದುರ್ಗೇಕರ, ಸೂರಜ ಹರಿಕಾಂತ, ಸಂಜೀವ ಬಲೇಗಾರ, ಶಂಕರ ಬಲೇಗಾರ, ಕೆಪಿಸಿಸಿ ಸದಸ್ಯ ಜಗದೀಶ ಖಾರ್ವಿ,ಮಂಜುನಾಥ ಹರಿಕಂತ್ರ ಅಗ್ರಗೋಣ ಅರವಿಂದ ಖಾರ್ವಿ ಬೇಲಿಕೇರಿ ಮುಂತಾದವರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top